ನ ತ್ವೇವಾಹಂ ಜಾತು ನಾಸಂ ನ ತ್ವಂ ನೇಮೇ ಜನಾಧಿಪಾಃ | ನ ಚೈವ ನ ಭವಿಷ್ಯಾಮಃ ಸರ್ವೇ ವಯಮತಃ ಪರಮ್ ||
“ನಾನಿರಲಿಲ್ಲ, ನೀನಿರಲಿಲ್ಲ, ಇವರಿರಲಿಲ್ಲ ಎಂಬುದು ಯಾವತ್ತಿಗೂ ಸಾಧ್ಯವಿಲ್ಲದ ಮಾತು, ಹೀಗೆಯೇ ಮುಂದೆ ಯಾವ ಹೊತ್ತಿಗೂ ನಾವು ನಾಶವೂ ಆಗುವುದಿಲ್ಲ.”
ದ್ವಿತೀಯ ಮತ್ತು ಹದಿನೈದನೇ ಅಧ್ಯಾಯಗಳಲ್ಲಿ ಕೃಷ್ಣ ಆತ್ಮವು ಕಣ್ಣಿಗೆ ಕಾಣುವ ದೇಹದಿಂದ ವಿಭಿನ್ನ ಎಂದು ತಿಳಿಸುತ್ತಾ ಹೇಳುತ್ತಾನೆ – ಆತ್ಮವು ಮಾನವ, ಪ್ರಾಣಿ ಅಥವಾ ಸಸ್ಯ, ಎಲ್ಲಾ ಜೀವಿಗಳಲ್ಲಿದೆ, ಶಾಶ್ವತ ಮತ್ತು ಅವಿನಾಶಿಯಾಗಿದೆ.
ಅಧ್ಯಾಯ 2 ರ ಶ್ಲೋಕ 23 ರಲ್ಲಿ, ಕೃಷ್ಣ ಹೇಳುತ್ತಾನೆ,
ನೇನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ | ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ ||
“ ಆತ್ಮವನ್ನು ಆಯುಧಗಳು ಕತ್ತರಿಸಲಿಕ್ಕಾಗದು. ಬೆಂಕಿ ಸುಡಲಾಗದು. ನೀರು ಒದ್ದೆ ಮಾಡಲಾಗದು. ಮತ್ತು ಗಾಳಿ ಒಣಗಿಸಲಾಗದು.”
ಆತ್ಮ ಮರಣದಿಂದ ನಾಶ ಆಗುವುದಿಲ್ಲ. ದೇಹವು ಸತ್ತು ಅದನ್ನು ಹೂಳಿದಾಗ, ಸುಟ್ಟುಹೋದಾಗ ಯಾ ತಿಂದುಹಾಕಿದಾಗ ಆತ್ಮ ನಾಶವಾಗುವುದಿಲ್ಲ. ಹಳೆಯ ಬಟ್ಟೆಗಳನ್ನು ಬಿಸಾಡಿದಂತೆಯೇ ಸಾವಿನಲ್ಲಿದೇಹ ನಶಿಸಿ ಹೋಗುತ್ತದೆ
ಆದ್ದರಿಂದ ಮರಣದ ಕಾರಣ ಒಂದು ವ್ಯಕ್ತಿ ಅತಿಯಾಗಿ ಶೋಕಕ್ಕೊಳಗಾಗುವುದು ಮೂರ್ಖತೆ.
ಹೀಗಾಗಿ, ಮುಂಬರುವ ಯುದ್ಧದಲ್ಲಿ ಅನಿವಾರ್ಯ ಸಾವುಗಳ ಬಗ್ಗೆ ದುಃಖಿಸುವುದನ್ನು ನಿಲ್ಲಿಸಲು ಅರ್ಜುನನು ಆತ್ಮದ ಪರಿಕಲ್ಪನೆಯನ್ನು ಅರಿತುಕೊಳ್ಳುವುದು ಅತ್ಯಗತ್ಯವಾಗಿತ್ತು.
ಶ್ಲೋಕ 2.12
ನ ತ್ವೇವಾಹಂ ಜಾತು ನಾಸಂ ನ ತ್ವಂ ನೇಮೇ ಜನಾಧಿಪಾಃ | ನ ಚೈವ ನ ಭವಿಷ್ಯಾಮಃ ಸರ್ವೇ ವಯಮತಃ ಪರಮ್ ||
“ನಾನಿರಲಿಲ್ಲ, ನೀನಿರಲಿಲ್ಲ, ಇವರಿರಲಿಲ್ಲ ಎಂಬುದು ಯಾವತ್ತಿಗೂ ಸಾಧ್ಯವಿಲ್ಲದ ಮಾತು, ಹೀಗೆಯೇ ಮುಂದೆ ಯಾವ ಹೊತ್ತಿಗೂ ನಾವು ನಾಶವೂ ಆಗುವುದಿಲ್ಲ.”
ದ್ವಿತೀಯ ಮತ್ತು ಹದಿನೈದನೇ ಅಧ್ಯಾಯಗಳಲ್ಲಿ ಕೃಷ್ಣ ಆತ್ಮವು ಕಣ್ಣಿಗೆ ಕಾಣುವ ದೇಹದಿಂದ ವಿಭಿನ್ನ ಎಂದು ತಿಳಿಸುತ್ತಾ ಹೇಳುತ್ತಾನೆ – ಆತ್ಮವು ಮಾನವ, ಪ್ರಾಣಿ ಅಥವಾ ಸಸ್ಯ, ಎಲ್ಲಾ ಜೀವಿಗಳಲ್ಲಿದೆ, ಶಾಶ್ವತ ಮತ್ತು ಅವಿನಾಶಿಯಾಗಿದೆ.
ಅಧ್ಯಾಯ 2 ರ ಶ್ಲೋಕ 23 ರಲ್ಲಿ, ಕೃಷ್ಣ ಹೇಳುತ್ತಾನೆ,
ನೇನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ | ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ ||
“ ಆತ್ಮವನ್ನು ಆಯುಧಗಳು ಕತ್ತರಿಸಲಿಕ್ಕಾಗದು. ಬೆಂಕಿ ಸುಡಲಾಗದು. ನೀರು ಒದ್ದೆ ಮಾಡಲಾಗದು. ಮತ್ತು ಗಾಳಿ ಒಣಗಿಸಲಾಗದು.”
ಆತ್ಮ ಮರಣದಿಂದ ನಾಶ ಆಗುವುದಿಲ್ಲ. ದೇಹವು ಸತ್ತು ಅದನ್ನು ಹೂಳಿದಾಗ, ಸುಟ್ಟುಹೋದಾಗ ಯಾ ತಿಂದುಹಾಕಿದಾಗ ಆತ್ಮ ನಾಶವಾಗುವುದಿಲ್ಲ. ಹಳೆಯ ಬಟ್ಟೆಗಳನ್ನು ಬಿಸಾಡಿದಂತೆಯೇ ಸಾವಿನಲ್ಲಿದೇಹ ನಶಿಸಿ ಹೋಗುತ್ತದೆ
ಆದ್ದರಿಂದ ಮರಣದ ಕಾರಣ ಒಂದು ವ್ಯಕ್ತಿ ಅತಿಯಾಗಿ ಶೋಕಕ್ಕೊಳಗಾಗುವುದು ಮೂರ್ಖತೆ.
ಹೀಗಾಗಿ, ಮುಂಬರುವ ಯುದ್ಧದಲ್ಲಿ ಅನಿವಾರ್ಯ ಸಾವುಗಳ ಬಗ್ಗೆ ದುಃಖಿಸುವುದನ್ನು ನಿಲ್ಲಿಸಲು ಅರ್ಜುನನು ಆತ್ಮದ ಪರಿಕಲ್ಪನೆಯನ್ನು ಅರಿತುಕೊಳ್ಳುವುದು ಅತ್ಯಗತ್ಯವಾಗಿತ್ತು.
ಶ್ಲೋಕ 2.12