ಒಂದು ಅಚ್ಚರಿಸುವಂಥವಿಚಿತ್ರ ಹೋಲಿಕೆಯಲ್ಲಿ, ತುಳಸೀದಾಸರು ವಂಚಕರನ್ನು ಸುಂದರ ನವಿಲಿಗೆ ಹೋಲಿಸಿ ಉತ್ತರ-ಕಾಂಡದಲ್ಲಿ ಬರೆಯುತ್ತಾರೆ,
ಝೂಠಾಈ ಲೇನಾ ಝೂಠಾಈ ದೇನಾ । ಝೂಥಾಯಿ ಭೋಜನ್ ಝೂತ್ ಚಬೇನಾ
ಬೋಲ್ಹಿ ಮಧುರ್ ಬಚನ್ ಜಿಮಿ ಮೋರಾ । ಖಾಯಿ ಮಹಾ ಅಹಿ ಹೃದಯ ಕಠೋರ ||
ಈ ಚೌಪಾಯಿಯ ಮೂಲಕ, ತುಳಸೀದಾಸರು ಸುಳ್ಳನ್ನು ಆಶ್ರಯಿಸುವ ಮೂಲಕ ಇತರರನ್ನು ವಂಚಿಸುವ ಮತ್ತು ತಮ್ಮ ಸ್ವಾರ್ಥಕ್ಕಾಗಿ ಯಾವುದೇ ಹಂತಕ್ಕೆ ಹೋಗಲು ಸಮರ್ಥರಾಗಿರುವ ವಂಚಕರನ್ನು ಟೀಕಿಸಿದ್ದಾರೆ.
ಈ ಕಪಟಿಗಳು ತಮ್ಮ ಎಲ್ಲಾ ವ್ಯವಹಾರಗಳಲ್ಲಿ ಸುಳ್ಳು / ಮೋಸ ಮಾಡುತ್ತಾರೆ; ಮನೆಯಲ್ಲಿರಲಿ, ವ್ಯವಹಾರದಲ್ಲಿರಲಿ ಅಥವಾ ಊಟದ ಸಮಯದಲ್ಲಿರಲಿ. ಅವರ ಮಾತುಗಳು ಜೇನುತುಪ್ಪದಂತೆ ಸಿಹಿಯಾಗಿರುತ್ತವೆ, ಅವರು ನವಿಲಿನಂತೆ, ಎಷ್ಟೇ ಸುಂದರವಾಗಿದ್ದರೂ ನಿರ್ದಯ ಹೃದಯ ಹೊಂದಿದ್ದು ಅತ್ಯಂತ ವಿಷಕಾರಿ ಹಾವನ್ನೂ ತಿಂದುಹಾಕುವಂಥವರು.”
ನವಿಲನ್ನು ಸಾಮಾನ್ಯವಾಗಿ ಸೌಂದರ್ಯ ಮತ್ತು ರಾಜಮನೆತನದೊಂದಿಗೆ ಸಂಬಂಧಿಸುತ್ತೇವೆ, ಕಾರ್ತಿಕೇಯನ ವಾಹನ ಮತ್ತು ಕೃಷ್ಣನ ಅಲಂಕಾರವಾಗಿ ಗರಿಯನ್ನು ಬಳಸುವುದು. ಆದರೆ ಹಾವನ್ನು ಕೊಲ್ಲುವುದರಲ್ಲಿ ಇದು ಗಮನಾರ್ಹ.
ಇಂಥ ಅನೇಕ ಸಾದ್ರಶ್ಯಗಳನ್ನು ತುಳಸೀದಾಸರು ಮನೆವಾರ್ತೆಗಳಿಂದ, ಆಗಿನ ಕಾಲದ ಹಾಗೂ ಸಂಸ್ಕೃತಿಗೆ ಅನುಗುಣವಾಗಿ ಉಪಯೋಗಿಸಿದ್ದಾರೆ, ಕೆಲವು ಉಪಮೆಗಳು, ಹೆಂಗಸರು ಜನಾಂಗಗಳಿಗೆ ಹೊಂದಿಕೊಂಡಿದೆ ಅದಕ್ಕಾಗಿ ಅವರು ವಿದ್ವಾಂಸರು “ಸುಜನ್ ಸುಚಿತ್ ಸುನಿ ಲೆಹು ಸುಧಾರಿ” – ಅಗತ್ಯವಿದ್ದರೆ ಉದಾತ್ತ ಜನರು ನನ್ನ ಈ ಕೆಲಸವನ್ನು ಪರಿಷ್ಕರಿಸಿ (ಮರು ವ್ಯಾಖ್ಯಾನಿಸಿ) ಎಂದು ಕೋರಿದ್ದಾರೆ.
ಒಂದು ಅಚ್ಚರಿಸುವಂಥವಿಚಿತ್ರ ಹೋಲಿಕೆಯಲ್ಲಿ, ತುಳಸೀದಾಸರು ವಂಚಕರನ್ನು ಸುಂದರ ನವಿಲಿಗೆ ಹೋಲಿಸಿ ಉತ್ತರ-ಕಾಂಡದಲ್ಲಿ ಬರೆಯುತ್ತಾರೆ,
ಝೂಠಾಈ ಲೇನಾ ಝೂಠಾಈ ದೇನಾ । ಝೂಥಾಯಿ ಭೋಜನ್ ಝೂತ್ ಚಬೇನಾ
ಬೋಲ್ಹಿ ಮಧುರ್ ಬಚನ್ ಜಿಮಿ ಮೋರಾ । ಖಾಯಿ ಮಹಾ ಅಹಿ ಹೃದಯ ಕಠೋರ ||
ಈ ಚೌಪಾಯಿಯ ಮೂಲಕ, ತುಳಸೀದಾಸರು ಸುಳ್ಳನ್ನು ಆಶ್ರಯಿಸುವ ಮೂಲಕ ಇತರರನ್ನು ವಂಚಿಸುವ ಮತ್ತು ತಮ್ಮ ಸ್ವಾರ್ಥಕ್ಕಾಗಿ ಯಾವುದೇ ಹಂತಕ್ಕೆ ಹೋಗಲು ಸಮರ್ಥರಾಗಿರುವ ವಂಚಕರನ್ನು ಟೀಕಿಸಿದ್ದಾರೆ.
ಈ ಕಪಟಿಗಳು ತಮ್ಮ ಎಲ್ಲಾ ವ್ಯವಹಾರಗಳಲ್ಲಿ ಸುಳ್ಳು / ಮೋಸ ಮಾಡುತ್ತಾರೆ; ಮನೆಯಲ್ಲಿರಲಿ, ವ್ಯವಹಾರದಲ್ಲಿರಲಿ ಅಥವಾ ಊಟದ ಸಮಯದಲ್ಲಿರಲಿ. ಅವರ ಮಾತುಗಳು ಜೇನುತುಪ್ಪದಂತೆ ಸಿಹಿಯಾಗಿರುತ್ತವೆ, ಅವರು ನವಿಲಿನಂತೆ, ಎಷ್ಟೇ ಸುಂದರವಾಗಿದ್ದರೂ ನಿರ್ದಯ ಹೃದಯ ಹೊಂದಿದ್ದು ಅತ್ಯಂತ ವಿಷಕಾರಿ ಹಾವನ್ನೂ ತಿಂದುಹಾಕುವಂಥವರು.”
ನವಿಲನ್ನು ಸಾಮಾನ್ಯವಾಗಿ ಸೌಂದರ್ಯ ಮತ್ತು ರಾಜಮನೆತನದೊಂದಿಗೆ ಸಂಬಂಧಿಸುತ್ತೇವೆ, ಕಾರ್ತಿಕೇಯನ ವಾಹನ ಮತ್ತು ಕೃಷ್ಣನ ಅಲಂಕಾರವಾಗಿ ಗರಿಯನ್ನು ಬಳಸುವುದು. ಆದರೆ ಹಾವನ್ನು ಕೊಲ್ಲುವುದರಲ್ಲಿ ಇದು ಗಮನಾರ್ಹ.
ಇಂಥ ಅನೇಕ ಸಾದ್ರಶ್ಯಗಳನ್ನು ತುಳಸೀದಾಸರು ಮನೆವಾರ್ತೆಗಳಿಂದ, ಆಗಿನ ಕಾಲದ ಹಾಗೂ ಸಂಸ್ಕೃತಿಗೆ ಅನುಗುಣವಾಗಿ ಉಪಯೋಗಿಸಿದ್ದಾರೆ, ಕೆಲವು ಉಪಮೆಗಳು, ಹೆಂಗಸರು ಜನಾಂಗಗಳಿಗೆ ಹೊಂದಿಕೊಂಡಿದೆ ಅದಕ್ಕಾಗಿ ಅವರು ವಿದ್ವಾಂಸರು “ಸುಜನ್ ಸುಚಿತ್ ಸುನಿ ಲೆಹು ಸುಧಾರಿ” – ಅಗತ್ಯವಿದ್ದರೆ ಉದಾತ್ತ ಜನರು ನನ್ನ ಈ ಕೆಲಸವನ್ನು ಪರಿಷ್ಕರಿಸಿ (ಮರು ವ್ಯಾಖ್ಯಾನಿಸಿ) ಎಂದು ಕೋರಿದ್ದಾರೆ.